ಎಎಸ್ಐ ಚಿನ್ನಾರೆಡ್ಡಿಗೆ ಹೃದಯಾಘಾತ : ಬಾರದ ಲೋಕಕ್ಕೆ ಪಯಣ
ಲಿಂಗಸುಗೂರು : ಸ್ಥಳೀಯ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಕ್ ಅಧಿಕಾರಿ ಚಿನ್ನಾರೆಡ್ಡಿ ಅವರಿಗೆ ಹೃದಯಾಘಾತವಾದ ಪರಿಣಾಮ ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ. ರೋಡಲಬಂಡಾ (ಯುಕೆಪಿ)ದಲ್ಲಿ
Read Moreಲಿಂಗಸುಗೂರು : ಸ್ಥಳೀಯ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಕ್ ಅಧಿಕಾರಿ ಚಿನ್ನಾರೆಡ್ಡಿ ಅವರಿಗೆ ಹೃದಯಾಘಾತವಾದ ಪರಿಣಾಮ ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ. ರೋಡಲಬಂಡಾ (ಯುಕೆಪಿ)ದಲ್ಲಿ
Read Moreಲಿಂಗಸುಗೂರು: ಕರ್ನಾಟಕಜಾನಪದ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಲಕ್ಷ್ಮೀದೇವಿ ನಡುವಿನಮನಿಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶರಣಪ್ಪ ಆನೆಹೊಸೂರು ತಿಳಿಸಿದರು. ಶಿವಮ್ಮ ಪಟ್ಟದಕಲ್ಲ(ಗೌರವಾಧ್ಯಕ್ಷೆ), ಲಕ್ಷ್ಮೀದೇವಿ ನಡುವಿನಮನಿ(ಅಧ್ಯಕ್ಷೆ), ವಿಜಯಲಕ್ಷ್ಮೀ ಮೂಲಿಮನಿ, ಶಶಿಕಲಾ ಭೋವಿ ಮುದಗಲ್, ಸುಲೋಚನಾ ಕೊಳ್ಳಿ(ಉಪಾಧ್ಯಕ್ಷೆ), ಕಮಲಾಕ್ಷಿ ಎಸ್. ಸೊಪ್ಪಿಮಠ(ಪ್ರದಾನ ಕಾರ್ಯದರ್ಶಿ), ಮಲ್ಲಮ್ಮ ಹೊಸಮನಿ, ದೊಡ್ಡ ಹಚ್ಚಮ್ಮ, ಆಚಾರ್ಯ ಸಂಗೀತಾ ಹಟ್ಟಿಚಿನ್ನದ ಗಣಿ(ಸಹ ಕಾರ್ಯದರ್ಶಿ), ಸಿದ್ದಮ್ಮ ಯಂಕಪ್ಪ ಪಾಟೀಲ( ಕೋಶಾಧ್ಯಕ್ಷೆ), ಸುನಂದಾ ಮೋದಿ ಮುದಗಲ್, ಸಾವಿತ್ರಿ ಜಹಗೀರದಾರ್, ವಿಜಯಲಕ್ಷ್ಮೀ ನಂದಿಕೋಲಮಠ, ಬಸಮ್ಮ ದೇವದುರ್ಗ(ಸಂಘಟನಾ.ಕಾರ್ಯದರ್ಶಿ), ಸರೋಜಾ ಪಾಟೀಲ, ನಿರ್ಮಾಲ ಪಾಟೀಲ, ಸುಭದ್ರಾ ತಂಬಾಕೆ, ನಿರ್ಮಾಲ ಬಳಗಾನೂರು(ಗೌರವ ಸಲಹೆಗಾರರು), ಸುವರ್ಣ ರುದ್ರಗಂಟಿ, ಶೋಭಾ ಬಿರದಾರ, ವಿಜಯಲಕ್ಷ್ಮೀ ವಾಲ್ಮೀಕಿ, ಶ್ವೇತಾ, ವೀಣಾ ಅಮರೇಶ, ಶರಣಮ್ಮ ವ್ಯಾಕರನಾಳ, ಶಾಂತಾ ದೇವದುರ್ಗ, ಗೀತಾದೇವಿ ಹಲೆಗಾವಿ, ಗಂಗಾ ಮೇಟಿ, ಪೂಜಾ ಮಟ್ಟೂರು, ನಾಗರತ್ನ( ಸದಸ್ಯರು) ಅವರುಗಳನ್ನು ನೇಮಕ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅವರ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ಯನ್ನು
Read Moreಲಿಂಗಸುಗೂರು : ತಾಲೂಕಿನ ಈಚನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲ್ಲಪ್ಪ ವನಕಿಹಾಳರಿಗೆ ಅಥಣಿಯ ಮೋಟಗಿ ಶ್ರೀಮಠದ ಶ್ರೀಪ್ರಭು ಚೆನ್ನಬಸವ ಸ್ವಾಮಿಯವರ ನೇತೃತ್ವದಲ್ಲಿ ನಡೆದ
Read Moreಲಿಂಗಸುಗೂರು : ರೈತರ ನ್ಯಾಯಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಜಯನಗರದ ಶಾಸಕಿ ಸೌಮ್ಯರೆಡ್ಡಿಯವರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದ್ದು, ಕೂಡಲೇ ವಾಪಸ್ ಪಡೆದುಕೊಳ್ಳಬೇಕೆಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್
Read Moreವರದಿ : ಖಾಜಾಹುಸೇನ್ಲಿಂಗಸುಗೂರು : ಶ್ರೀಮಂತನು ದುಡ್ಡು ಕೊಟ್ಟು ದೇವರನ್ನು ನೋಡುವನು. ಆದರೆ, ದೂರ ನಿಂತ ಬಡವನ ನೋಡಲು ದೇವರೇ ಎದ್ದು ನಿಲ್ಲುವನು ಎನ್ನುವ ತುಮಕೂರು ಸಿದ್ಧಗಂಗಾ
Read Moreಲಿಂಗಸುಗೂರು : ಲಿಂಗಸುಗೂರು ತಾಲೂಕಿನ ಛಲವಾದಿ ಸಮಾಜದ ತಾಲೂಕು ಪದಾಧಿಕಾರಿಗಳನ್ನು ಸ್ಥಳೀಯ ಗುರುಭವನದಲ್ಲಿ ಜ.23ರಂದು ಆಯ್ಕೆ ಮಾಡಲಾಗಿದೆ ಎಂದು ಮಹಾಸಭಾದ ಗೌರವಾದ್ಯಕ್ಷ ಶಿವಯೋಗಪ್ಪ ಶಿವನಗುತ್ತಿ ತಿಳಿಸಿದ್ದಾರೆ. ಈ
Read Moreಲಿಂಗಸುಗೂರು : ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಿರೋಧಿಸಿ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರು ರೈತರು ಟ್ರಾಕ್ಟರ್ ಪರೇಡ್ ನಡೆಸಿದರು. ಸ್ಥಳೀಯ ಎಪಿಎಂಸಿ ಪ್ರಾಂಗಣದಿಂದ
Read Moreಲಿಂಗಸುಗೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರ ರಚನೆಯ ಸಂವಿಧಾನದ ಅಧ್ಯಯನಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂದು ಶಾಸಕ ಡಿ.ಎಸ್.ಹೂಲಗೇರಿ ಕರೆ ನೀಡಿದರು. ಸ್ಥಳೀಯ ಸರಕಾರಿ ಜ್ಯೂನಿಯರ್ ಕಾಲೇಜು
Read Moreಲಿಂಗಸುಗೂರು : ಕರ್ನಾಟಕ ರಾಜ್ಯ ರಸ್ತೆ ಬೀದಿ ವ್ಯಾಪಾರಿಗಳ ಮಹಾಮಂಡಲದ ಪದಾಧಿಕಾರಿಗಳು ಮಂಗಳವಾರ ದೇಶದ 72ನೇ ಸ್ವತಂತ್ರ ದಿನಾಚರಣೆಯನ್ನು ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಾಬಾ
Read Moreಲಿಂಗಸುಗೂರು : ಹಟ್ಟಿ ಚಿನ್ನದಗಣಿ ಕಾರ್ಮಿಕರ ಸ್ವಸ್ಥ ಆರೋಗ್ಯಕ್ಕಾಗಿ ಸುವರ್ಣ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಚಿನ್ನದ ಗಣಿಯ ಅಧ್ಯಕ್ಷ
Read More