ಗುರುಗುಂಟಾ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾರ್ಯ : ವಿದ್ಯುತ್ ಕಡಿತ
ಲಿಂಗಸುಗೂರು : ತಾಲೂಕಿನ ಗುರುಗುಂಟ ಗ್ರಾಮದ 110 ಕೆ.ವಿ. ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಫೆ.1 ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ
Read Moreಲಿಂಗಸುಗೂರು : ತಾಲೂಕಿನ ಗುರುಗುಂಟ ಗ್ರಾಮದ 110 ಕೆ.ವಿ. ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಫೆ.1 ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ
Read Moreಲಿಂಗಸುಗೂರು : ಸ್ಥಳೀಯ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಾಹೇದಾಬೇಗಂ ಅವರು ವಯೋನಿವೃತ್ತಿ ಹೊಂದಿದ್ದರಿಂದ ಶಾಲಾವರಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ
Read Moreಲಿಂಗಸುಗೂರು : ತಾಲೂಕಿನಲ್ಲಿ ಈ ಬಾರಿ ಮಕ್ಕಳ ಸಮೀಕ್ಷೆ ಮಾಡಲಾಗಿ 50,558 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅಮರೇಶ ಪಾಟೀಲ್ ಹೇಳಿದರು.
Read Moreಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ನಿನ್ನೆ ಅಧಿವೇಶನದಲ್ಲಿ ೧೧ ವಿಧೇಯಕಗಳನ್ನು ಮಂಡಿಸಿದ್ದು, ಏಟ್ರಿಯಾ, ವಿದ್ಯಾಶಿಲ್ಪ ಸೇರಿದಂತೆ ಮೂರು ಖಾಸಗಿ ವಿಶ್ವ
Read Moreಲಿಂಗಸುಗೂರು : ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದರ ಸ್ಮರಣಾರ್ಥ ಜ.30ರಂದು ಸರಕಾರಿ ಕಚೇರಿಗಳಲ್ಲಿ ಮೌನಾಚರಣೆ ಮಾಡಬೇಕೆನ್ನುವ ಸರಕಾರದ ಅಧೀನ ಕಾರ್ಯದರ್ಶಿ ವಿ.ಅಕ್ಕಮಹಾದೇವಿಯರ ಅಧಿಕೃತ ಜ್ಞಾಪನದ ಹಿನ್ನೆಲೆಯಲ್ಲಿ
Read Moreಲಿಂಗಸುಗೂರು : ಸ್ಥಳೀಯ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಡಕ್ ಅಧಿಕಾರಿ ಚಿನ್ನಾರೆಡ್ಡಿ ಅವರಿಗೆ ಹೃದಯಾಘಾತವಾದ ಪರಿಣಾಮ ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ. ರೋಡಲಬಂಡಾ (ಯುಕೆಪಿ)ದಲ್ಲಿ
Read Moreಲಿಂಗಸುಗೂರು: ಕರ್ನಾಟಕಜಾನಪದ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಲಕ್ಷ್ಮೀದೇವಿ ನಡುವಿನಮನಿಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶರಣಪ್ಪ ಆನೆಹೊಸೂರು ತಿಳಿಸಿದರು. ಶಿವಮ್ಮ ಪಟ್ಟದಕಲ್ಲ(ಗೌರವಾಧ್ಯಕ್ಷೆ), ಲಕ್ಷ್ಮೀದೇವಿ ನಡುವಿನಮನಿ(ಅಧ್ಯಕ್ಷೆ), ವಿಜಯಲಕ್ಷ್ಮೀ ಮೂಲಿಮನಿ, ಶಶಿಕಲಾ ಭೋವಿ ಮುದಗಲ್, ಸುಲೋಚನಾ ಕೊಳ್ಳಿ(ಉಪಾಧ್ಯಕ್ಷೆ), ಕಮಲಾಕ್ಷಿ ಎಸ್. ಸೊಪ್ಪಿಮಠ(ಪ್ರದಾನ ಕಾರ್ಯದರ್ಶಿ), ಮಲ್ಲಮ್ಮ ಹೊಸಮನಿ, ದೊಡ್ಡ ಹಚ್ಚಮ್ಮ, ಆಚಾರ್ಯ ಸಂಗೀತಾ ಹಟ್ಟಿಚಿನ್ನದ ಗಣಿ(ಸಹ ಕಾರ್ಯದರ್ಶಿ), ಸಿದ್ದಮ್ಮ ಯಂಕಪ್ಪ ಪಾಟೀಲ( ಕೋಶಾಧ್ಯಕ್ಷೆ), ಸುನಂದಾ ಮೋದಿ ಮುದಗಲ್, ಸಾವಿತ್ರಿ ಜಹಗೀರದಾರ್, ವಿಜಯಲಕ್ಷ್ಮೀ ನಂದಿಕೋಲಮಠ, ಬಸಮ್ಮ ದೇವದುರ್ಗ(ಸಂಘಟನಾ.ಕಾರ್ಯದರ್ಶಿ), ಸರೋಜಾ ಪಾಟೀಲ, ನಿರ್ಮಾಲ ಪಾಟೀಲ, ಸುಭದ್ರಾ ತಂಬಾಕೆ, ನಿರ್ಮಾಲ ಬಳಗಾನೂರು(ಗೌರವ ಸಲಹೆಗಾರರು), ಸುವರ್ಣ ರುದ್ರಗಂಟಿ, ಶೋಭಾ ಬಿರದಾರ, ವಿಜಯಲಕ್ಷ್ಮೀ ವಾಲ್ಮೀಕಿ, ಶ್ವೇತಾ, ವೀಣಾ ಅಮರೇಶ, ಶರಣಮ್ಮ ವ್ಯಾಕರನಾಳ, ಶಾಂತಾ ದೇವದುರ್ಗ, ಗೀತಾದೇವಿ ಹಲೆಗಾವಿ, ಗಂಗಾ ಮೇಟಿ, ಪೂಜಾ ಮಟ್ಟೂರು, ನಾಗರತ್ನ( ಸದಸ್ಯರು) ಅವರುಗಳನ್ನು ನೇಮಕ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅವರ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ಯನ್ನು
Read Moreಲಿಂಗಸುಗೂರು : ತಾಲೂಕಿನ ಈಚನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲ್ಲಪ್ಪ ವನಕಿಹಾಳರಿಗೆ ಅಥಣಿಯ ಮೋಟಗಿ ಶ್ರೀಮಠದ ಶ್ರೀಪ್ರಭು ಚೆನ್ನಬಸವ ಸ್ವಾಮಿಯವರ ನೇತೃತ್ವದಲ್ಲಿ ನಡೆದ
Read Moreಲಿಂಗಸುಗೂರು : ರೈತರ ನ್ಯಾಯಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಜಯನಗರದ ಶಾಸಕಿ ಸೌಮ್ಯರೆಡ್ಡಿಯವರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದ್ದು, ಕೂಡಲೇ ವಾಪಸ್ ಪಡೆದುಕೊಳ್ಳಬೇಕೆಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್
Read Moreವರದಿ : ಖಾಜಾಹುಸೇನ್ಲಿಂಗಸುಗೂರು : ಶ್ರೀಮಂತನು ದುಡ್ಡು ಕೊಟ್ಟು ದೇವರನ್ನು ನೋಡುವನು. ಆದರೆ, ದೂರ ನಿಂತ ಬಡವನ ನೋಡಲು ದೇವರೇ ಎದ್ದು ನಿಲ್ಲುವನು ಎನ್ನುವ ತುಮಕೂರು ಸಿದ್ಧಗಂಗಾ
Read More